Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Tuesday, 22 February 2022

ಸಂಪನ್ನಗೊಂಡ ಕಾಳಮ್ಮದೇವಿ ವರ್ದಂತಿ ಉತ್ಸವ

 

ylpnws ylpnws ylpnws ylpnws IMG-20220222-225502 IMG-20220222-225424

ಮಂಗಳವಾರ ತಾಲೂಕಿನಲ್ಲಿ ಒಬ್ಬರಿಗೆ ಕೊರೊನಾ ಸೋಂಕು ದೃಢ, ಒಟ್ಟು 16 ಸಕ್ರಿಯ

 

ಯಲ್ಲಾಪುರ : ಮಂಗಳವಾರ ತಾಲೂಕಿನಲ್ಲಿ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು 16 ಸೋಂಕಿತರು ತಾಲ್ಲೂಕಿನಲ್ಲಿದ್ದಾರೆ. ಒಬ್ಬರು ಗುಣಮುಖರಾಗಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ತಿಳಿಸಿದ್ದಾರೆ. 
    ಚವತ್ತಿ 0, ನಂದೊಳ್ಳಿ-ಯಲ್ಲಾಪುರ 0, ವಜ್ರಳ್ಳಿ 0 ದೆಹಳ್ಳಿ 0, ಕಿರವತ್ತಿ 1, ಕುಂದರಗಿ 0, ಮಂಚಿಕೇರಿ 0, ಮಲವಳ್ಳಿ 0, ಕಳಚೆ 0 ಪಿಎಚ್.ಸಿ ವ್ಯಾಪ್ತಿಯಲ್ಲಿ ಕೊವಿಡ್ ಪ್ರಕರಣ ಪತ್ತೆಯಾಗಿದೆ. ಇಲ್ಲಿಯವರೆಗೂ ಒಟ್ಟು 5263 ಕೊವಿಡ್ ಪಾಸಿಟಿವ್ ಬಂದಿದೆ. 5205 ಜನ ಗುಣಮುಖರಾಗಿದ್ದಾರೆ. ಇದುವರೆಗೂ 42 ಜನ ಮೃತಪಟ್ಟಿದ್ದಾರೆ. ಇಂದು 150 ಜನರ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದೆ. ಹಿಂದಿನ ಪರೀಕ್ಷೆಯೂ ಸೇರಿದಂತೆ 43 ಜನರ ಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದಿದೆ. 305 ಜನರ ಪರೀಕ್ಷಾ ಫಲಿತಾಂಶ ಬರುವುದು ಬಾಕಿಯಿದೆ, ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
  ಲಸಿಕೆ : ಮಂಗಳವಾರ ಸಂಜೆವರೆಗೆ ಕೋವಿಶೀಲ್ಡ್ ಮೊದಲ ಡೋಸ್ 54626, ಎರಡನೇ ಡೋಸ್ 51279 ಒಟ್ಟು ಇಂದಿನವರೆಗೂ ಒಟ್ಟು 105905, ಕೋವ್ಯಾಕ್ಸಿನ್ ಮೊದಲ ಡೋಸ್ 3859, ಎರಡನೇ ಡೋಸ್ 3167. ಒಟ್ಟು 7026 ಹಾಗೂ ಬೂಸ್ಟರ್ ಡೋಸ್ 2266 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ರಾಜೀವ್ ಗಾಂಧಿ ವಸತಿ ನಿಗಮದ ವಸತಿ ಸಮಸ್ಯೆಯನ್ನು ಬಗೆಹರಿಸಿದ ಸಚಿವ ಶಿವರಾಮ ಹೆಬ್ಬಾರ್

 

ylpnws ylpnws ylpnws

ಬೆಂಗಳೂರಿನಲ್ಲಿ ಮಹತ್ವ ಪೂರ್ಣ ಅರಣ್ಯವಾಸಿಗಳ ಸಮಸ್ಯೆಗೆ ಉನ್ನತ ಮಟ್ಟದ ಸಭೆ ;

ylpnws ylpnws ylpnws ylpnws

ಪರಿಸರದೊಂದಿಗೆ ಪ್ರಗತಿಯನ್ನು ಸಾಧಿಸಬೇಕು ; ಹಿಮವತಿ ಭಟ್ಟ

ylpnws ylpnws ylpnws